ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹೆಂಡತಿ ದಪ್ಪ ಇದ್ದಾಳೆ ಎಂದು ಕೊಂದೆ ಬಿಟ್ಟ ಗಂಡ! ಕೊಲೆ ನಾಟಕವಾಡಿ ಸಿಕ್ಕಿಬಿದ್ದ ಚಾಲಾಕಿ
ವರದಿಗಾರರು : SHOBHA JAGAISH | ಸ್ಥಳ : BANGLORE | ದಿನಾಂಕ : 08-05-2026

ಹೆಂಡತಿ ದಪ್ಪ ಇದ್ದಾಳೆ ಎಂದು ಕೊಂದೆ ಬಿಟ್ಟ ಗಂಡ! ಕೊಲೆ ನಾಟಕವಾಡಿ ಸಿಕ್ಕಿಬಿದ್ದ ಚಾಲಾಕಿ

ಆಂಧ್ರಪ್ರದೇಶ : ಮನೆಯಲ್ಲಿದ್ದ ಹೆಂಡತಿ ಜಂಕ್ ಪುಡ್ ತಿಂದು ದಪ್ಪ ಆಗಿದ್ದಾಳೆ, ಹೆಂಡತಿ ದಪ್ಪ ಆಗಿದ್ದು ಗಂಡನಿಗೆ ಬೇಸರ ತಂದಿತ್ತು, ಹೆಂಡತಿ ದಪ್ಪ ಆದ್ಳು ಎಂಬ ಒಂದೇ ಕಾರಣಕ್ಕೆ ಅವಳ ಕೊಲೆ ಮಾಡಿದ್ದಾನೆ ಪಾಪಿ ಗಂಡ. ಆಂಧ್ರಪ್ರದೇಶದ ವೈಎಸ್ ಆರ್ ಕಡಪ ಜಿಲ್ಲೆ ಪ್ರೊದ್ದಟೂರಿನ ಭದ್ರಪಳ್ಳಿ ಏಪ್ರಿಲ್ 29 ರಂದು ಘಟನೆ ನಡೆದಿದ್ದು, 31 ವರ್ಷದ ಪದ್ಮಜಾ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು, ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಯಲ್ಲಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಂದಹಾಗೇ ಆಕೆಯ ಗಂಡನೇ ಕೊಲೆ ಆರೋಪಿಯಾಗಿದ್ದ. ಮೃತ ಪದ್ಮಜಾ ವೈಎಸ್ ಆರ್ ಕಡಪ ಜಿಲ್ಲೆ ಮುದ್ದನೂರಿನ ಕೊತ್ತಕೊಟುರು ಗ್ರಾಮದವಳು, 8 ವರ್ಷಗಳ ಹಿಂದೆ ಕಿರಣ್ ಜೊತೆ ಪದ್ಮಜಾಳ ಮದುವೆಯಾಗಿದ್ದು, ಇವರ ದಾಪಂತ್ಯಕ್ಕೆ ಒಬ್ಬ ಮಗಳಿದ್ದಾಳೆ, ಪದ್ಮಜಾ ಒಬ್ಬಳೇ ಮಗಳಾಗಿದ್ದ ಕಾರಣಕ್ಕೆ ಮನೆ ಅಳಿಯನಾಗಿ ಕಿರಣ್ ಅತ್ತೆ ಮನೆಯಲ್ಲಿ ವಾಸವಾಗಿದ್ದ. ತವರು ಮನೆಯಲ್ಲಿದ್ದ ಕಾರಣಕ್ಕೆ ಸಹಜವಾಗಿ ಪದ್ಮಜಾ ಖುಷಿಯಾಗಿದ್ದಳು, ತಿಂಡಿಪೋತಿಯಾಗಿದ್ದ ಆಕೆ ಸದಾ ಜಂಕ್ ಪುಡ್ ಮಾಂಸಹಾರ ಸೇವನೆ ಮಾಡುತ್ತಿದ್ದಳು, ಇದರಿಂದ ದಪ್ಪ ಆಗಿದ್ದಾಳೆ, ಹೆಂಡತಿ ದಪ್ಪ ಆಗಿದ್ದು ಗಂಡನಿಗೆ ಇಷ್ಟ ಇರಲಿಲ್ಲ. ಹೆಂಡತಿ ದಪ್ಪ ಅದಳೆಂಬ ಕಾರಣಕ್ಕೆ ಆಕೆಯನ್ನ ಕೊಲ್ಲುವ ನಿರ್ಧಾರ ಮಾಡಿದ್ದ ಕಿರಣ್, ಹೆಂಡತಿಯನ್ನ ಕೊಲ್ಲುವುದಕ್ಕಾಗಿ ಗೂಗಲ್ ನಲ್ಲಿ ಮಾಹಿತಿ ಕಲೆ ಹಾಕಿದ್ದಾನೆ. ಹೆಂಡತಿಗೆ ವಿಷ ಹಾಕಿ ಕೊಲ್ಲುವ ತಿರ್ಮಾನ ಮಾಡಿದ ಆತ 80 ಸಾವಿರ ಹಣ ಕೊಟ್ಟು ವಿಷವನ್ನ ತನ್ನ ಮನೆಗೆ ಅರ್ಡರ್ ಮಾಡಿದ್ದಾನೆ. ಹೆಂಡತಿ ಮತ್ತು ಮಗಳನ್ನು ಭದ್ರಪಳ್ಳಿಯ ಮನೆಗೆ ಕರೆದುಕೊಂಡು ಹೋಗಿದ್ದಾನೆ, ಏಪ್ರಿಲ್ 29ರಂದು ಸಿಹಿ ಪದಾರ್ಥದಲ್ಲಿ ವಿಷವನ್ನು ಬೆರಸಿ ಹೆಂಡತಿಗೆ ತಿನ್ನಿಸಿದ್ದಾನೆ, ತಕ್ಷಣವೇ ಆಕೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ, ದಿಂಬಿನಿಂದ ಉಸಿರುಗಟ್ಟಿಸಿ ಅವಳ ಉಸಿರು ತೆಗೆದಿದ್ದಾನೆ, 3 ಗಂಟೆಗಳ ನಂತರ ರೂಮ್ ನಿಂದ ಹೊರ ಬಂದ ಕಿರಣ್ ಹೆಂಡತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ಎಲ್ಲರ ಮುಂದೆ ನಾಟಕವಾಡಿದ. ಪದ್ಮಜಾಳ ಸಾವು ಮತ್ತು ಗಂಡ ಕಿರಣ್ ನಡವಳಿಕೆಯ ಬಗ್ಗೆ ಅನುಮಾನ ಇದ್ದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ, ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಯಲ್ಲಿ ವಿಷವುಣಿಸಿ ಸಾಯಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ, ಕಿರಣ್ ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾಗ ಹೆಂಡತಿ ದಪ್ಪ ಅದ್ಳು ಎಂಬ ಕಾರಣಕ್ಕೆ ಕೊಂದಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+