ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹೊಸ ವರ್ಷದ  ಶುಭಾಶಯಗಳು.
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 01-01-2026

ಹೊಸ ವರ್ಷದ ಶುಭಾಶಯಗಳು.

ಸಮಸ್ತ ಓದುಗ ಮಿತ್ರರಿಗೆ ವಿವ ನ್ಯೂಸ್ ಬಳಗ ಹೊಸ ವರ್ಷದ ಶುಭಾಶಯದೊಂದಿಗೆ ತಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲೆಂದು ಹಾರೈಸುತ್ತದೆ.

ವರ್ಷಗಳು ಬರುತ್ತವೆ ,ಬಂದ ಹಾಗೆ ಸಾಗಿ ಹೋಗುತ್ತವೆ‌ ಆದರೆ ನಾವು ವರ್ಷದಿಂದ ವರ್ಷಕ್ಕೆ ಏನೇನು ಸಾಧಿಸಿದ್ದೇವೆ ? ಎಂಬ ಪ್ರಶ್ಮೆ ಮಾತ್ರ ನಮ್ಮನ್ನ ಕಾಡುತ್ತಲೇ ಇರುತ್ತವೆ.

ಏನನ್ನಾದರು ಒಂದು ಗುರುತನ್ನ ಬಿಟ್ಟು ಆ ವರ್ಷದೊಂದಿಗೆ ಮುಗಿಸಿ ಹೊಸ ವರುಷದ ಹೊಸ ಆಶಯಗಳೊಂದಿಗೆ ಸಾಗಬೇಕಿದ್ದರೆ ಕೇವಲ ಗುರಿ ಮಾತ್ರವಲ್ಲ, ಅದನ್ನ ಸಾಧಿಸುವ ಮನೋ ಸಂಕಲ್ಪ ಸದಾ ಜಾಗ್ರತವಾಗಿರಬೇಕು.

ಅಂತ ಮನೋ ಸಂಕಲ್ಪ ದೃಢವಾಗಿ ಜಾಗ್ರತವಾಗಿ ಇರಬೇಕಾದರೆ ಸದಾ ನಮ್ಮ ಆಲೋಚನೆ ನಮ್ಮ ಗುರಿಯತ್ತ ನೆಟ್ಟಿರಬೇಕು. ಅಷ್ಟೆ ಅಲ್ಲ ನಮ್ಮ ಮನಸ್ಸನ್ನು ಜೋಪಾನವಾಗಿ , ಆರೋಗ್ಯವಾಗಿ ಇಟ್ಟುಕೊಳ್ಳಬೇಕಾಗಿದ್ದು ಬಲು ಅವಶ್ಯ.

ಮನಸ್ಸನ್ನ ಸದಾ ಆರೋಗ್ಯವಾಗಿಟ್ಟುಕೊಳ್ಳುವ ಸರಳ ಉಪಾಯ

ಓದು...ಪುಸ್ತಕ ಅಥವ ದಿನಪತ್ರಿಕೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಅಂತರ ಉತ್ಸಾಹ..ಇದು ಕೆಲ ಬಾರಿ ಕಷ್ಟಸಾಧ್ಯ. ಆದರೆ ಕೃತಕವಾಗಿಯಾದರೂ ಉತ್ಸಾಹದಿಂದ ಇರುವಂತೆ ನಟಿಸಿದರೂ ಸಾಕು... ಮಂದಗಹಾಸ ಬೀರುವುದು. ಧನಾತ್ಮಕ ಆಲೋಚನೆ.

ಯಾವ ದಿನವೂ ಕಟ್ಟ ದಿನ, ಒಳ್ಳೆಯ ದಿನ ಎಂಬುವುದಿರಲ್ಲ. ನಾವು ಹೇಗೆ ದಿನವನ್ನ ಆಲೋಚನೆಗೆ ಒಳಪಡಿಸುತ್ತೇವೆಯೋ ಅದರಂತೆ ನಾವು ಸಾಗುತ್ತೇವೆ

ದೈಹಿಕವಾಗಿಯೂ ನಾವು ಸಾಕಷ್ಟು ಕ್ರಮಗಳನ್ನ ಅನುಸರಿಸಬೇಕು.

ನಿಯಮಿತ ವ್ಯಾಯಾಮ ಸಮತೋಲಿತ ಆಹಾರ ಮದ್ಯ ಮತ್ತು ಧೂಮಪಾನ ತ್ಯೆಜಿಸುವುವಿಕೆ

ಇವಿಷ್ಟೆ ಸಾಕು ಸಿಂಪಲ್ ಆಗಿ ಇರೋಣ. ರೋಯಲ್ ಆಗಿ ಬಾಳೋಣ.. ಏನಂತೀರಿ...

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1092+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4140+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4181+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4238+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4340+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4388+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4420+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4464+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4512+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4525+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4599+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4659+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6879+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6942+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6993+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7049+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7210+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7238+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7368+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7549+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9752+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9917+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9978+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10149+